ಗುಜ್ಜಾಡಿ:ಎಸ್‍ಡಿಎಂಸಿ ಸದಸ್ಯರಿಂದ ಬಿಸಿಯೂಟ ತಯಾರಿ

Share

ಗುಜ್ಜಾಡಿ:ಎಸ್‍ಡಿಎಂಸಿ ಸದಸ್ಯರಿಂದ ಬಿಸಿಯೂಟ ತಯಾರಿ

ಕುಂದಾಪುರ:ಶಾಲೆಗಳಲ್ಲಿ ಬಿಸಿ ಊಟವನ್ನು ತಯಾರು ಮಾಡುತ್ತಿರುವ ಅಡುಗೆ ಸಿಬ್ಬಂದಿಗಳು ಮುಷ್ಕರವನ್ನು ಕೈಗೊಂಡಿದ್ದರಿಂದ ಶಾಲೆಗೆ ಬಿಸಿಯೂಟ ನೌಕರರು ಗೈರಾಗಿದ್ದರ ಪರಿಣಾಮ ಬೈಂದೂರು ವಲಯದ ಸರಕಾರಿ ಹಿರಿಯ ಪ್ರಾಥಮಿಕ ಗುಜ್ಜಾಡಿ ಶಾಲೆಯ ಹಳೆ ವಿದ್ಯಾರ್ಥಿಗಳಾದ ಊಷ ಪೂಜಾರಿ,ಸುಕೇಶ್ ಹಾಗೂ ಎಸ್‍ಡಿಎಂಸಿ ಸದಸ್ಯರಾದ ಗಾಯಿತ್ರಿ ಕೊಡಂಚ,ಶಾಂತ ದೇವಾಡಿಗ,ತನುಜಾ,ಮಹೇಶ ಆಚಾರ್ಯ ಅವರು ಬುಧವಾರ ಬಿಸಿ ಊಟವನ್ನು ತಯಾರಿಸಿ ವಿದ್ಯಾರ್ಥಿಗಳಿಗೆ ಬಡಿಸಿದರು.ಎಸ್‍ಡಿಎಂಸಿ ಅಧ್ಯಕ್ಷ ನಾರಾಯಣ ಕೆ.ಗುಜ್ಜಾಡಿ ಮೇಲ್ವಿಚಾರಣೆಯನ್ನು ನೋಡಿಕೊಂಡರು.

Advertisement

Share

Leave a comment

Your email address will not be published. Required fields are marked *

You cannot copy content of this page