ಕಟ್ ಬೇಲ್ತೂರು ಪಂಚಾಯತ್ ಉಪಾಧ್ಯಕ್ಷರಾಗಿ ರಾಮ ಶೆಟ್ಟಿ ಬಾಳಿಕೆರಿ ಆಯ್ಕೆ

Share

Advertisement
Advertisement

ಕುಂದಾಪುರ:ಕಟ್ ಬೇಲ್ತೂರು ಗ್ರಾಮ ಪಂಚಾಯತಿಯ ನೂತನ ಉಪಾಧ್ಯಕ್ಷರಾಗಿ ಶ್ರೀ ರಾಮ ಶೆಟ್ಟಿ ಬಾಳಿಕೆರಿ ಅವರು ಆಯ್ಕೆಯಾಗಿದ್ದಾರೆ.ಗ್ರಾಮದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಲಾಗುವುದು,ಅಭಿವೃದ್ಧಿ ಕಾರ್ಯ ಸಹಿತ ಸಾಮಾನ್ಯ ಜನರ ಕಷ್ಟಕ್ಕೆ ಸ್ಪಂದನೆ ಮಾಡಲಾಗುವುದೆಂದ ಕಟ್ ಬೇಲ್ತೂರು ಪಂಚಾಯತ್ ಉಪಾಧ್ಯಕ್ಷರಾಗಿ ಆಯ್ಕೆಗೊಂಡಿರುವ ಶ್ರೀರಾಮ ಶೆಟ್ಟಿ ಅವರು ತಮ್ಮ ಮನದ ಇಂಗಿತವನ್ನು ಹಂಚಿಕೊಂಡಿದ್ದಾರೆ.
ಉಪಾಧ್ಯಕ್ಷರಾಗಿ ಆಯ್ಕೆಗೊಂಡಿರುವ ಶ್ರೀರಾಮ ಶೆಟ್ಟಿ ಬಾಳಿಕೆರಿ ಅವರಿಗೆ ದೇವಲ್ಕುಂದ ಗ್ರಾಮಸ್ಥರು ಹಾಗೂ ಬಾಳಿಕೆರಿ,ಜಾಡಿ ಫ್ರೆಂಡ್ಸ್ ಸರ್ವ ಸದಸ್ಯರು ಮತ್ತು ಹರೆಗೋಡು,ಕಟ್ ಬೇಲ್ತೂರು ಗ್ರಾಮಸ್ಥರು ಮತ್ತು ಕೆಂಚನೂರು ಹಾಗೂ ಹಾಲಾಡಿ ಮನೆ ಕುಟುಂಬಸ್ಥರು ಅಭಿನಂದಿಸಿ,ಶುಭಕೋರಿದರು.

Advertisement

(ಕಟ್ ಬೇಲ್ತೂರು ಗ್ರಾಮ ಪಂಚಾಯತಿಯ ನೂತನ ಉಪಾಧ್ಯಕ್ಷರಾಗಿ ಶ್ರೀ ರಾಮ ಶೆಟ್ಟಿ ಬಾಳಿಕೆರಿ ಅವರು ಆಯ್ಕೆಯಾಗಿದ್ದಾರೆ)

Advertisement
Advertisement


Share

Leave a comment

Your email address will not be published. Required fields are marked *

You cannot copy content of this page