ರೈತರ ಮನವಿಯನ್ನು ಸ್ವೀಕರಿಸಿದಶಾಸಕ ಗುರುರಾಜ್ ಗಂಟಿಹೊಳೆ

Share

ಕುಂದಾಪುರ:ಬೈಂದೂರು ವಿಧಾನಸಭೆ ಕ್ಷೇತ್ರದ ಹೊಸಾಡು ಗ್ರಾಮದ ಮುಳ್ಳಿಕಟ್ಟೆಯಲ್ಲಿ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿ 66 ರ ಅಭಿವೃದ್ಧಿ ಕಾಮಗಾರಿ ಸಂದರ್ಭ ಕೈಗೊಂಡ ಚರಂಡಿ ಕಾಮಗಾರಿ ಅವ್ಯವಸ್ಥೆಯಿಂದ ಮಳೆಗಾಲದಲ್ಲಿ ಹೆದ್ದಾರಿಯಲ್ಲಿ ಹರಿದು ಬರುವ ನೀರು ತೋಡಿನ ಮೂಲಕ ಕೃಷಿ ಭೂಮಿಗಳತ್ತಾ ನುಗ್ಗುತ್ತಿದೆ ಚರಂಡಿ ದುರವಸ್ಥೆಯನ್ನು ಸರಿಪಡಿಸಿ ಶಾಶ್ವತ ಕ್ರಮಗಳನ್ನು ಕೈಗೊಳ್ಳಬೇಕೆಂದು ಆಗ್ರಹಿಸಿ ಹೊಸಾಡು ಗ್ರಾಮದ ರೈತರು ಶಾಸಕ ಗುರುರಾಜ್ ಗಂಟಿಹೊಳೆ ಅವರಿಗೆ ಬುಧವಾರ ಮುಳ್ಳಿಕಟ್ಟೆಯಲ್ಲಿ ಮನವಿಯನ್ನು ನೀಡಿದರು.

Advertisement

Share

Leave a comment

Your email address will not be published. Required fields are marked *

You cannot copy content of this page