ಆಯುರ್ವೇದ ವೈದ್ಯ ಡಾ.ಶ್ರೀನಿವಾಸ್ ಪೈ

ಮುಳ್ಳಿಕಟ್ಟೆ:ಕುಂದಾಪುರ ತಾಲೂಕಿನ ಹೊಸಾಡು ಗ್ರಾಮದ ಮುಳ್ಳಿಕಟ್ಟೆ ನಿವಾಸಿ ಆಯುರ್ವೇದ ವೈದ್ಯ ಡಾ.ಶ್ರೀನಿವಾಸ ಪೈ (62) ಹೃದಯಘಾತದಿಂದ ಸೋಮವಾರ ನಿಧನರಾದರು.ಅವರಿಗೆ ಪತ್ನಿ,ಮಗಳು,ತಂದೆ,ಇಬ್ಬರು ಸಹೋದರ,ಇಬ್ಬರು ಸಹೋದರಿ ಇದ್ದಾರೆ.ಕುಂದಾಬಾರಂದಾಡಿ ಹಕ್ಲಾಡಿ,ಹೊಸಾಡು ಮುಳ್ಳಿಕಟ್ಟೆಯಲ್ಲಿ ಸೇವೆಯನ್ನು ಸಲ್ಲಿಸಿರುವ ಡಾ.ಶ್ರೀನಿವಾಸ ಪೈ ಗಿಡಮೂಲಿಕೆ ವೈದ್ಯರೆಂದು ಪ್ರಸಿದ್ಧಿ ಪಡೆದಿದ್ದರು.10 ರೂಪಾಯಿಗೆ ಔಷಧವನ್ನು ನೀಡುತ್ತಿದ್ದ ಅವರು ಬಡವರ ಪಾಲಿನ ವೈದ್ಯರೆಂದು ಖ್ಯಾತಿ ಹೊಂದಿದ್ದರು.