ಪ್ರಣೀತ್ ಚಿಕಿತ್ಸೆಗೆ ಬೇಕಿದೆ ಆರ್ಥಿಕ ನೆರವು

Share

Advertisement
Advertisement
Advertisement

ಕುಂದಾಪುರ:ತಾಲೂಕಿನ ಹಕ್ಲಾಡಿ ಗ್ರಾಮದ ದಾಸರಮನೆ ಶಶಿಕಾಂತ ದಾಸ್ ಅವರ ಪುತ್ರ ಹಕ್ಲಾಡಿ ಸರಕಾರಿ ಹಿರಿಯ ಪ್ರಾಥಮಿಕ ಆರನೇ ತರಗತಿ ವಿದ್ಯಾರ್ಥಿ ಪ್ರಣೀತ್ (12) ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದು ಮಗುವಿನ ಚಿಕಿತ್ಸೆಗೆ ಇಲ್ಲಿ ತನಕ ಕುಟುಂಬ ಐದು ಲಕ್ಷಕ್ಕೂ ಹೆಚ್ಚಿನ ಖರ್ಚನ್ನು ಮಾಡಿದೆ.ಬಾಲಕನ ಮುಂದಿನ ಹೆಚ್ಚಿನ ಚಿಕಿತ್ಸೆಗೆ ವೈದ್ಯರು 12 ಲಕ್ಷಕ್ಕೂ ಹೆಚ್ಚಿನ ಮೊತ್ತ ತಗಲುದೆಂದು ತಿಳಿಸಿದ್ದಾರೆ.ಮಗನ ಚಿಕಿತ್ಸೆಗೆ ಈಗಾಗಲೇ ಲಕ್ಷಾಂತರ.ರೂ ಸಾಲ ಸೂಲ ಮಾಡಿ ಖರ್ಚು ಮಾಡಿರುವ ಕಟುಂಬ ಕಂಗಾಲಾಗಿದ್ದು ಸಮಾಜಿಕ ನೆರವನ್ನು ಯಾಚಿಸಿದೆ.ಧನ ಸಹಾಯ ಮಾಡಬಯಸುವವರು ಮಗುವಿನ ಹೆತ್ತವರ ಖಾತೆಗೆ ನೆರವಾಗಿ ಹಣವನ್ನು ಜಮಾವಣೆ ಮಾಡಬಹುದು.
ಖಾತೆ ವಿವರ:
ಹೆಸರು:ಶಶಿಕಾಂತ ದಾಸ್
ಖಾತೆ ಸಂಖ್ಯೆ-7552500100726101
ಐಎಫ್‍ಎಸ್‍ಸಿ ಕೋಡ್-ಕೆಎಆರ್‍ಬಿ0000755
ಸಂಪರ್ಕ ಸಂಖ್ಯೆ-9449164720

Advertisement
Advertisement
Advertisement


Share

Leave a comment

Your email address will not be published. Required fields are marked *

You cannot copy content of this page