ಸೀ ವಿಜ್ಹಿವಲ್ ಅಣುಕು ಕಾರ್ಯಚಾರಣೆ,ನಕಲಿ ಉಗ್ರರ ಟೀಮ್ ಬಂಧನ

Share

ಕುಂದಾಪುರ:ದೇಶದ ಭದ್ರತೆ ಹಿತದೃಷ್ಠಿಯಿಂದ ನೌಕಪಡೆ,ಕಸ್ಟಮ್ಸ್ ಇಲಾಖೆ,ಕರಾವಳಿ ಕಾವಲು ಲೀಸ್ ಪಡೆ ಸೇರಿದಂತೆ ವಿವಿಧ ಇಲಾಖೆಗಳ ಸಹಕಾರದೊಂದಿಗೆ ಬುಧವಾರದಿಂದ 2 ದಿನಗಳ ಕಾಲ 36 ಗಂಟೆಗಳ ಮೂಲಕ ನಡೆದ ಸೀ ವಿಜ್ಹಿವಲ್ ಅಣುಕು ಕಾರ್ಯಚಾರಣೆಯಲ್ಲಿ ಗುರುವಾರ ಮರವಂತೆ ಸಮೀಪ ಕಡಲ ಕಿನಾರೆಯ 6 ಮಾರು ದೂರದಲ್ಲಿ ನಕಲಿ ಉಗ್ರರ ವೇಷದಲ್ಲಿ ಬಂದ ನೌಕಪಡೆಯ ಅಧಿಕಾರಿಗಳನ್ನು ಗಸ್ತುಪಡೆಯಲ್ಲಿದ್ದ ಗಂಗೊಳ್ಳಿ ಕರಾವಳಿ ಕಾವಲು ಪೆÇಲೀಸ್ ಠಾಣೆ ಪಿಎಸ್‍ಐ ಸುಬ್ರಹ್ಮಣ್ಯ ಎಚ್ ಅವರ ನೇತೃತ್ವದ ತಂಡ ಬಂಧಿಸಿ ಮುಂದಿನ ಕ್ರಮ ಕೈಗೊಂಡರು. ಎಎಸ್‍ಐ ಭಾಸ್ಕರ್,ಸಿಬ್ಬಂದಿಗಳಾದ ಅಮೀನ್ ಕುಮಾರ್,ಕಿರಣ್, ರಾಘವೇಂದ್ರ ಪ್ರಸಾದ್,ಪ್ರಜ್ವಲಾ,ಬೋಟ್ ಕ್ಯಾಪ್ಟನ್ ಮತ್ತಿತರರು ಈ ಕಾರ್ಯಚಾರಣೆಯಲ್ಲಿ ಭಾಗವಹಿಸಿದ್ದರು.

Advertisement

Share

Leave a comment

Your email address will not be published. Required fields are marked *

You cannot copy content of this page