ಕುಂದಾಪುರ:ಬೈಂದೂರು ಪ್ರಸಾದ ಕ್ಲಿನಿಕ್ ಹತ್ತಿರ ಪಾವಸ್ಕರ್ ಬಿಲ್ಡಿಂಗ್ನಲ್ಲಿರುವ ಪ್ರಶಾಂತ್ ಪಡುವರಿ ಅವರ ಮಾಲೀಕತ್ವದ ಜಿಎಂ ಟೆಕ್ನೋಲೋಜಿಸ್ ಸೆಲ್ಸ್ & ಸರ್ವಿಸ್ ದೀಪಾವಳಿ ಹಬ್ಬದ ಪ್ರಯುಕ್ತ ವಿಶೇಷವಾದ ಕೊಡುಗೆಗಳನ್ನು ಗ್ರಾಹರಿಗಾಗಿ ನೀಡುತ್ತಿದೆ.ನೀವು ಖರೀದಿಸುವ ಎಲ್ಲಾ ರೀತಿಯಾ ಎಲೆಕ್ಟ್ರಾನಿಕ್ಸ್ ವಸ್ತುಗಳ ಮೇಲೆ 10% ಡಿಸ್ಕೌಂಟ್ ಆಫರ್.
ಲ್ಯಾಪ್ಟಾಪ್,ಕಂಪ್ಯೂಟರ್ ಡೆಸ್ಕ್ ಟಾಪ್,ಪ್ರಿಂಟರ್,ಇನ್ವರ್ಟರ್ ಮತ್ತು ಯುಪಿಎಸ್,ಸಿಸಿಟಿವಿ ಕ್ಯಾಮರಾಸ್,ಕಂಪ್ಯೂಟರ್ ಆ್ಯಕ್ಸಸರೀಸ್,ಪ್ರೋಜೆಕ್ಟರ್,ಇಂಟರ್ ಕಾಮ್ ,ಸೈರನ್ ಮತ್ತು ಸೆಕ್ಯೂರಿಟಿ ಸಾಧನ,ಹೊಸ ಮತ್ತು ಹಳೆ ಲ್ಯಾಪ್ಟಾಪ್ ಮತ್ತು ಡೆಸ್ಕ್ ಟಾಪ್ ದೊರೆಯುತ್ತದೆ.ಲ್ಯಾಪ್ಟಾಪ್ ರಿಪೇರಿ,ಕಂಪ್ಯೂಟರ್ ಡೆಸ್ಕ್ಟಾಪ್ ರಿಪೇರಿ,ಪ್ರಿಂಟರ್ ರಿಪೇರಿ,ಸಿಸಿಟಿವಿ ಕ್ಯಾಮರಾಸ್ ಅಳವಡಿಕೆ,ಇನ್ವರ್ಟರ್ ಅಳವಡಿಕೆ,ವಾರ್ಷಿಕ ನಿರ್ವಹಣೆ ಒಪ್ಪಂದ ಕೂಡ ಮಾಡಿಕೊಂಡು ಕೆಲಸ ಮಾಡಿಕೊಡಲಾಗುತ್ತದೆ.
ನೆಟ್ವರ್ಕಿಂಕ್,ಸೈರನ್ ಮತ್ತು ಸೆಕ್ಯೂರಿಟಿ ಸಾಧನಗಳ ಅಳವಡಿಕೆ ಸಹಿತ ಎಲ್ಲಾ ಬಗೆಯ ಸೆನ್ಸಾರ್ ಮತ್ತು ಸ್ಪೀಕರ್ ಅಳವಡಿಕೆ ಮಾಡಲಾಗುತ್ತದೆ.
ಜಿ.ಎಂ ಟೆಕ್ನೋಲೋಜಿಸ್ ಸಂಸ್ಥೆ ಹೆಸರಿನ ಅತ್ಯುತ್ತಮ ಗುಣಮಟ್ಟದ ಎಚ್.ಡಿ,ಐಪಿ,ಪಿಟಿಝಡ್,ವೈಪೈ,ಸಿಸಿಟಿವಿ ಕ್ಯಾಮರ ಹಾಗೂ 1 ವರ್ಷದ ರಿಪ್ಲೇಸ್ ಮೆಂಟ್ ವಾರೆಂಟಿಯೊಂದಿಗೆ ಅತಿ ಕಡಿಮೆ ಬೆಲೆಯಲ್ಲಿ ಲಭ್ಯವಿದೆ.
ಎಲ್ಲಾ ರೀತಿಯ ಲ್ಯಾಪ್ಟಾಪ್ ಲಭ್ಯವಿದ್ದು ನಿಮ್ಮ ನೆಚ್ಚಿನ ಲ್ಯಾಪ್ಟಾಪ್ ಖರೀದಿ ಮಾಡಿ 10% ಡಿಸ್ಕೌಂಟ್ ನೊಂದಿಗೆ.
ಉತ್ತಮ ಗುಣಮಟ್ಟದ ವಸ್ತುಗಳನ್ನು ಖರೀದಿಸಲು ಬೈಂದೂರಿನಲ್ಲಿರುವ ಜಿ.ಎಂ ಟೆಕ್ನೋಲೋಜಿಸ್ ಸೆಲ್ಸ್ & ಸರ್ವಿಸ್ ಸೆಂಟರ್ ಗೆ ಭೇಟಿ ನೀಡಿ.
ಕುಂದಾಪುರ:ಕಾರು ಮತ್ತು ಲಾರಿ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಬೈಂದೂರು ತಾಲೂಕಿನ ನಾವುಂದ ಮಸ್ಕಿಯಲ್ಲಿ…
ಕುಂದಾಪುರ:ತಾಲೂಕಿನ ಹೊಸಾಡು ಗ್ರಾಮದ ಅರಾಟೆ ಚಿತ್ತೇರಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಏಪ್ರಿಲ್ 12 ರ ಭಾನುವಾರ ದಂದು ನಡೆಯಲಿರುವ ಶ್ರೀ…
ಕುಂದಾಪುರ:ಉಡುಪಿ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಆಯೋಜಿಸಿದ್ದ ಕರ್ನಾಟಕ ಪೊಲೀಸ್ ರನ್ ಮ್ಯಾರಥಾನ್ನಲ್ಲಿ ಭಾಗವಹಿಸಿದ್ದ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯ…
ಕುಂದಾಪುರ:ರಾಜ್ಯ ಸರಕಾರಿ ಶಿಕ್ಷಕರ ನೌಕರರ ಹಾಗೂ ಇಲಾಖೆಯಲ್ಲಿನ ಇತರರ ಗೃಹ ನಿರ್ಮಾಣ ಸಹಕಾರ ಸಂಘ (ನಿ) ಬೆಂಗಳೂರು ಅದರ ರಾಜ್ಯ…
ಕುಂದಾಪುರ:ಮಾಜಿ ಎಂಎಲ್ಎ ಧಾರ್ಮಿಕ ಮುಖಂಡ ಅಜಾತಶತ್ರು ಅಪ್ಪಣ್ಣ ಹೆಗ್ಡೆ ಶನಿವಾರ ವಿಧಿವಶರಾಗಿದ್ದಾರೆ.ನೂರಕ್ಕೂ ಅಧಿಕ ನಾಗಮಂಡಲದ ನೇತೃತ್ವವನ್ನು ವಹಿಸಿಕೊಡಿದ್ದ ಅವರು, ಹಲವು…
ಕುಂದಾಪುರ:ಕಾಂಗ್ರೆಸ್ ಪಕ್ಷದ ಮುಖಂಡರಾದ,ಪ್ರಬಲ ರಾಜಕಾರಣಿ,ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ರಾಜು ದೇವಾಡಿಗ ತ್ರಾಸಿ ಸೋಮವಾರ ನಿಧನರಾದರು.ಅವರು ಪತ್ನಿ ಮಕ್ಕಳು, ಬಂದು…