ಕುಂದಾಪುರ

ಜಿ.ಎಂ ಟೆಕ್ನೋಲೋಜಿಸ್ ಸೆಲ್ಸ್ & ಸರ್ವಿಸ್ ಬೈಂದೂರು, ದೀಪಾವಳಿ ಧಮಾಕ 10% ಆಫರ್

Share

Advertisement
Advertisement
Advertisement

ಕುಂದಾಪುರ:ಬೈಂದೂರು ಪ್ರಸಾದ ಕ್ಲಿನಿಕ್ ಹತ್ತಿರ ಪಾವಸ್ಕರ್ ಬಿಲ್ಡಿಂಗ್‍ನಲ್ಲಿರುವ ಪ್ರಶಾಂತ್ ಪಡುವರಿ ಅವರ ಮಾಲೀಕತ್ವದ ಜಿಎಂ ಟೆಕ್ನೋಲೋಜಿಸ್ ಸೆಲ್ಸ್ & ಸರ್ವಿಸ್ ದೀಪಾವಳಿ ಹಬ್ಬದ ಪ್ರಯುಕ್ತ ವಿಶೇಷವಾದ ಕೊಡುಗೆಗಳನ್ನು ಗ್ರಾಹರಿಗಾಗಿ ನೀಡುತ್ತಿದೆ.ನೀವು ಖರೀದಿಸುವ ಎಲ್ಲಾ ರೀತಿಯಾ ಎಲೆಕ್ಟ್ರಾನಿಕ್ಸ್ ವಸ್ತುಗಳ ಮೇಲೆ 10% ಡಿಸ್ಕೌಂಟ್ ಆಫರ್.
ಲ್ಯಾಪ್‍ಟಾಪ್,ಕಂಪ್ಯೂಟರ್ ಡೆಸ್ಕ್ ಟಾಪ್,ಪ್ರಿಂಟರ್,ಇನ್ವರ್ಟರ್ ಮತ್ತು ಯುಪಿಎಸ್,ಸಿಸಿಟಿವಿ ಕ್ಯಾಮರಾಸ್,ಕಂಪ್ಯೂಟರ್ ಆ್ಯಕ್ಸಸರೀಸ್,ಪ್ರೋಜೆಕ್ಟರ್,ಇಂಟರ್ ಕಾಮ್ ,ಸೈರನ್ ಮತ್ತು ಸೆಕ್ಯೂರಿಟಿ ಸಾಧನ,ಹೊಸ ಮತ್ತು ಹಳೆ ಲ್ಯಾಪ್‍ಟಾಪ್ ಮತ್ತು ಡೆಸ್ಕ್ ಟಾಪ್ ದೊರೆಯುತ್ತದೆ.ಲ್ಯಾಪ್‍ಟಾಪ್ ರಿಪೇರಿ,ಕಂಪ್ಯೂಟರ್ ಡೆಸ್ಕ್‍ಟಾಪ್ ರಿಪೇರಿ,ಪ್ರಿಂಟರ್ ರಿಪೇರಿ,ಸಿಸಿಟಿವಿ ಕ್ಯಾಮರಾಸ್ ಅಳವಡಿಕೆ,ಇನ್ವರ್ಟರ್ ಅಳವಡಿಕೆ,ವಾರ್ಷಿಕ ನಿರ್ವಹಣೆ ಒಪ್ಪಂದ ಕೂಡ ಮಾಡಿಕೊಂಡು ಕೆಲಸ ಮಾಡಿಕೊಡಲಾಗುತ್ತದೆ.
ನೆಟ್‍ವರ್ಕಿಂಕ್,ಸೈರನ್ ಮತ್ತು ಸೆಕ್ಯೂರಿಟಿ ಸಾಧನಗಳ ಅಳವಡಿಕೆ ಸಹಿತ ಎಲ್ಲಾ ಬಗೆಯ ಸೆನ್ಸಾರ್ ಮತ್ತು ಸ್ಪೀಕರ್ ಅಳವಡಿಕೆ ಮಾಡಲಾಗುತ್ತದೆ.
ಜಿ.ಎಂ ಟೆಕ್ನೋಲೋಜಿಸ್ ಸಂಸ್ಥೆ ಹೆಸರಿನ ಅತ್ಯುತ್ತಮ ಗುಣಮಟ್ಟದ ಎಚ್.ಡಿ,ಐಪಿ,ಪಿಟಿಝಡ್,ವೈಪೈ,ಸಿಸಿಟಿವಿ ಕ್ಯಾಮರ ಹಾಗೂ 1 ವರ್ಷದ ರಿಪ್ಲೇಸ್ ಮೆಂಟ್ ವಾರೆಂಟಿಯೊಂದಿಗೆ ಅತಿ ಕಡಿಮೆ ಬೆಲೆಯಲ್ಲಿ ಲಭ್ಯವಿದೆ.
ಎಲ್ಲಾ ರೀತಿಯ ಲ್ಯಾಪ್‍ಟಾಪ್ ಲಭ್ಯವಿದ್ದು ನಿಮ್ಮ ನೆಚ್ಚಿನ ಲ್ಯಾಪ್‍ಟಾಪ್ ಖರೀದಿ ಮಾಡಿ 10% ಡಿಸ್ಕೌಂಟ್ ನೊಂದಿಗೆ.
ಉತ್ತಮ ಗುಣಮಟ್ಟದ ವಸ್ತುಗಳನ್ನು ಖರೀದಿಸಲು ಬೈಂದೂರಿನಲ್ಲಿರುವ ಜಿ.ಎಂ ಟೆಕ್ನೋಲೋಜಿಸ್ ಸೆಲ್ಸ್ & ಸರ್ವಿಸ್ ಸೆಂಟರ್ ಗೆ ಭೇಟಿ ನೀಡಿ.

Advertisement

Advertisement
Advertisement

Share
Team Kundapur Times

Recent Posts

ಅಂತರಾಷ್ಟ್ರೀಯ ಸಹಕಾರ ವರ್ಷಾಚರಣೆ

ಕುಂದಾಪುರ:ಮಹಿಳಾ ಮೀನುಗಾರರ ವಿವಿಧೋದ್ದೇಶ ಸಹಕಾರಿ ಸಂಘ ಮರವಂತೆ,ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಬೆಂಗಳೂರು,ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಉಡುಪಿ ಹಾಗೂ…

3 days ago

ಶ್ರೀ ಮೂಕಾಂಬಿಕೆ ಸನ್ನಿಧಿಯಲ್ಲಿ ನೃತ್ಯ ಕಲೋತ್ಸವ ಕಾರ್ಯಕ್ರಮ

ಕುಂದಾಪುರ:ನೃತ್ಯ ಬಿಂಬ ಸಾಂಸ್ಕೃತಿಕ ಪ್ರತಿಷ್ಠಾನ ಬೆಂಗಳೂರು ಮತ್ತು ಕಲೆಗಳ ಉತ್ಸವ ಬೆಂಗಳೂರು ಅವರ ಜಂಟಿ ಆಶ್ರಯದಲ್ಲಿ ಉಡುಪಿ ಜಿಲ್ಲೆಯ ಪ್ರಸಿದ್ಧಕೊಲ್ಲೂರು…

4 days ago

ಸ್ಕೂಟರ್‍ನಲ್ಲಿ ಗೋಮಾಂಸ ಸಾಗಾಟ:ಆರೋಪಿ ಅರೆಸ್ಟ್

ಕುಂದಾಪುರ:ಜೂನ್.21 ರಂದು ಸ್ಕೂಟರ್‍ನಲ್ಲಿ ಅಕ್ರಮವಾಗಿ ಗೋಮಾಂಸವನ್ನು ಸಾಗಾಟ ಮಾಡುತ್ತಿದ್ದ ಗಂಗೊಳ್ಳಿ ಮೀನು ಮಾರ್ಕೆಟ್ ಬಳಿ ನಿವಾಸಿ ಅಬ್ದುಲ್ ರಹೀಮ್ (35)…

1 week ago

ಜೂನ್.29 ರಂದು ಭೀಮ ಶಕ್ತಿ ಸಮಾವೇಶ

ಬೈಂದೂರು:ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್‍ವಾದ ಜಿಲ್ಲಾ ಸಮಿತಿ ವತಿಯಿಂದ ಬೈಂದೂರು ತಾಲೂಕು ನೂತನ ಪದಾಧಿಕಾರಿಗಳ ಪದಗ್ರಹಣ ಹಾಗೂ ಭೀಮ…

1 week ago

ಆಯುರ್ವೇದ ವೈದ್ಯ ಡಾ.ಶ್ರೀನಿವಾಸ್ ಪೈ

ಮುಳ್ಳಿಕಟ್ಟೆ:ಕುಂದಾಪುರ ತಾಲೂಕಿನ ಹೊಸಾಡು ಗ್ರಾಮದ ಮುಳ್ಳಿಕಟ್ಟೆ ನಿವಾಸಿ ಆಯುರ್ವೇದ ವೈದ್ಯ ಡಾ.ಶ್ರೀನಿವಾಸ ಪೈ (62) ಹೃದಯಘಾತದಿಂದ ಸೋಮವಾರ ನಿಧನರಾದರು.ಅವರಿಗೆ ಪತ್ನಿ,ಮಗಳು,ತಂದೆ,ಇಬ್ಬರು…

1 week ago

ವ್ಯಾಯಾಮ ಮತ್ತು ಯೋಗಾಸನ ನಡುವಿನ ವ್ಯತ್ಯಾಸ ಕಾರ್ಯಕ್ರಮ ಚಂದನ ಟಿವಿಯಲ್ಲಿ ನೇರ ಪ್ರಸಾರ

ಕುಂದಾಪುರ:ದೂರದರ್ಶನ ಚಂದನ ಟಿವಿಯಲ್ಲಿ ಜೂನ್.16 ರ ಬೆಳಿಗ್ಗೆ 8 ಕ್ಕೆ ಯೋಗಾಚಾರ್ಯ ಸಂತೋಷ್ ಕುಮಾರ್ ಅವರಿಂದ ವ್ಯಾಯಾಮ ಮತ್ತು ಯೋಗಾಸನ…

2 weeks ago