ಕುಂದಾಪುರ:ಶ್ರೀಗಣೇಶ ಸೇವಾ ಸಮಿತಿ ನಾಡ ಅದರ 34ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ ಸಮಿತಿ ಅಧ್ಯಕ್ಷರಾಗಿ ಗೋಪಾಲಕೃಷ್ಣ ನಾಡ ಆಯ್ಕೆಯಾಗಿದ್ದಾರೆ.ಸಮಿತಿಯ ಗೌರವಾಧ್ಯಕ್ಷರಾಗಿ ಅಶೋಕ ಶೆಟ್ಟಿ ಸಂಸಾಡಿ,ಉಪಾಧ್ಯಕ್ಷರಾಗಿ ನಿತ್ಯಾನಂದ ಶೇಟ್ ನಾಡ ಮತ್ತು ಕರುಣಾಕರ ಶೆಟ್ಟಿ ಸಂಸಾಡಿ,ಕಾರ್ಯದರ್ಶಿಯಾಗಿ ಸುಧಾಕರ ಶೆಟ್ಟಿ ಸಂಸಾಡಿ,ಜೊತೆ ಕಾರ್ಯದರ್ಶಿ ಸತೀಶ್ ಶೇಟ್ ನಾಡ,ಕೋಶಾಧಿಕಾರಿ ಆನಂದ ಶೆಟ್ಟಿ ಕಟ್ಕೆರೆ,ಸಾಂಸ್ಕøತಿಕ ಕಾರ್ಯದರ್ಶಿಯಾಗಿ ಮುರಳೀಧರ ನಾಯಕ್,ಸತೀಶ ಎಂ ನಾಯಕ್,ಕೆ.ವೆಂಕಟ್ರಮಣ ಗಾಣಿಗ,ಕ್ರೀಡಾ ಕಾರ್ಯದರ್ಶಿ ಶ್ರೀಕರ ಶೆಟ್ಟಿ ನಾಡ,ಪ್ರಸನ್ನ ಸಂಸಾಡಿಯಾಗಿ ಆಯ್ಕೆಯಾಗಿದ್ದಾರೆ.
ಗೌರವ ಸಲಹೆಗಾರರಾಗಿ ಶರತ್ ಕುಮಾರ್ ಶೆಟ್ಟಿ ಬೆಳ್ಳಾಡಿ,ಉಪೇಂದ್ರ ಪ್ರಭು ನಾಡ,ರವೀಂದ್ರ ಜೋಗಿ ನಾಡ,ಗುರುರಾಜ ಶೆಟ್ಟಿ ಸಂಸಾಡಿ,ಯೋಗೀಶ ಆಚಾರ್ಯ ನಾಡ,ಶೇಖರ ಪೂಜಾರಿ ನಾಡ,ನರಸಿಂಹ ಮೂರ್ತಿ ನಾಯಕ್,ಪ್ರಶಾಂತ ಪೈ ನಾಡ,ಶಂಕರ ಆಚಾರ್ಯ ನಾಡ,ಶೇಷು ಶೆಟ್ಟಿ ಸಂಸಾಡಿ,ಚಂದ್ರಯ್ಯ ಆಚಾರ್ಯ ನಾಡ,ಸುಧಾಕರ ಶೆಟ್ಟಿ ಸಂಸಾಡಿ ಶಿರೂರು,ಭಾಸ್ಕರ ಮೊಗವೀರ ಸಂಸಾಡಿ,ಸಂದೀಪ ಪೂಜಾರಿ ಸೇನಾಪುರ,ಅನೂಪ್ ಶೆಟ್ಟಿ ನಾಡ,ಮಂಜುನಾಥ ಪೂಜಾರಿ ಸೇನಾಪುರ,ರಾಘವೇಂದ್ರ ಆಚಾರ್ಯ,ಶಿವರಾಮ ಗಾಣಿಗ,ಜಗದೀಶ ನಾಯ್ಕ್ ನಾಡ ಆಯ್ಕೆಯಾಗಿದ್ದಾರೆ.
ಕುಂದಾಪುರ:ಸರಕಾರದ ಅಧ್ಯಯನದ ವರದಿ ಪ್ರಕಾರ ಶೇ.50 ರಷ್ಟು ಗರ್ಭಿಣಿ ಮಹಿಳೆಯರಲ್ಲಿ ಹಾಗೂ ಶೇ.60 ರಷ್ಟು ಮಕ್ಕಳಲ್ಲಿ ಮತ್ತು ಶೇ.60 ರಷ್ಟು…
ಕುಂದಾಪುರ:ಸಾಮಾಜಿಕ ಜಾಲಾತಾಣದಲ್ಲಿ ನಕಲಿ ಖಾತೆ ಸೃಷ್ಟಿಸಿ,ಬೈಂದೂರು ಕ್ಷೇತ್ರದ ಶಾಸಕರ ವಿರುದ್ಧ ಸುಳ್ಳು ಸುದ್ದಿ ಹರಡಿಸಿ ಅಪಪ್ರಚಾರ ಮಾಡುತ್ತಿರುವವರ ವಿರುದ್ಧ ಕಾನೂನು…
ಕುಂದಾಪುರ: ಮಾರಿಷಸ್ ದೇಶದಲ್ಲಿ ವ್ಯಾಸಂಗ ಮಾಡುತ್ತಿದ್ದ ಸುಳ್ಯದ ಯುವಕನೋರ್ವ ಅಲ್ಲಿನ ಜಲಪಾತ ವೀಕ್ಷಣೆಗೆ ತೆರಳಿದ್ದ ವೇಳೆ ಆಕಸ್ಮಿಕವಾಗಿ ಕಾಲು ಜಾರಿ…
ಕುಂದಾಪುರ:ಬೈಂದೂರು ತಾಲೂಕಿನ ಕಿರಿಮಂಜೇಶ್ವರ ಗ್ರಾಮದ ಹೊಸಹಿತ್ಲು ಸಮೀಪ ಸಮುದ್ರದಲ್ಲಿ ಈಜಲು ಹೋಗಿದ್ದ ನಾಲ್ವರು ವಿದ್ಯಾರ್ಥಿಗಳ ಪೈಕಿ ಮೂವರು ವಿದ್ಯಾರ್ಥಿಗಳು ಸಮುದ್ರ…
ಬ್ರಹ್ಮಾವರ:ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆ ಕಾಲೇಜು ಬ್ರಹ್ಮಾವರದಲ್ಲಿ ಕನ್ನಡ ಭಾμÁ ವಿಭಾಗದ ವತಿಯಿಂದ ಕನ್ನಡ ಉಪನ್ಯಾಸ ಕಾರ್ಯಕ್ರಮವನ್ನು ಆಯೋಜಿಸಲಾಯಿತು.ಸರಕಾರಿ ಪ್ರಥಮ…
ಬ್ರಹ್ಮಾವರ:ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆ ಬ್ರಹ್ಮಾವರ ಕಾಲೇಜಿನಲ್ಲಿ ಹಿಂದಿ ಭಾಷಾ ವಿಭಾಗದ ವತಿಯಿಂದ ಹಿಂದಿ ದಿವಸ್ 'ಕಾರ್ಯಕ್ರಮವನ್ನು ಆಯೋಜಿಸಲಾಯಿತು.ಪೂರ್ಣ ಪ್ರಜ್ಞಾ…