ಬೆಂಗಳೂರು:ಹೊಟೇಲ್ ಸರ್ವಿಸ್ ಕ್ಷೇತ್ರದಲ್ಲಿ ಸುಮಾರು ಹದಿನೈದಕ್ಕೂ ಹೆಚ್ಚಿನ ವರ್ಷಗಳ ಕಾಲದ ಅನುಭವನ್ನು ಹೊಂದಿರುವ ಕುಂದಾಪುರ ತಾಲೂಕಿನ ಯೋಗೀಶ್ ಗಾಣಿಗ ನಾಗೂರು ಮತ್ತು ಶಶಿ ಕುಮಾರ್ ತಲ್ಲೂರು ಹಾಗೂ ಪ್ರದೀಪ್,ರಾಘವೇಂದ್ರ ಮತ್ತು ಹರೀಶ್ ಅವರ ನೇತೃತ್ವದ ಶ್ರೀ ಮಂಜುನಾಥ ಕ್ಯಾಟರಿಂಗ್ ಮತ್ತು ಶ್ರೀ ಮೂಕಾಂಬಿಕಾ ಕ್ಯಾಟರಿಂಗ್ ಸರ್ವಿಸ್ ಬೆಂಗಳೂರಿನಲ್ಲಿ ಆರಂಭಗೊಂಡಿದೆ.
ಕರಾವಳಿ ಶೈಲಿಯ ನಾಟಿ ಸ್ಟೈಲ್ ಮತ್ತು ಕುಂದಾಪುರ ಸ್ಟೈಲ್ನಲ್ಲಿ ಮಾಂಸಾಹಾರ ಮತ್ತು ಸಸ್ಯಹಾರ ಖಾದ್ಯ ನುರಿತ ಬಾಣಸಿಗರಿಂದ ತಯಾರಿಸಲಾಗುತ್ತಿದ್ದು.ರಿಯಾತಿ ದರದಲ್ಲಿ ಕ್ಯಾಟರಿಂಗ್ ಸರ್ವಿಸ್ ನೀಡಲಾಗುತ್ತದೆ.ಕುಂದಾಪುರ ಸ್ಟೈಲ್ ಬಿರಿಯಾನಿ,ಕುಂದಾಪ್ರ ಚಿಕ್ಕನ್,ನೀರ್ ದೊಸೆ,ಕೊಟ್ಟೆ ಕಡುಬು,ಎಲ್ಲಾ ಬಗೆಯ ಮೀನು ಮತ್ತು ಸೀ ಪುಡ್,ಚೈನೀಸ್,ತಂದೂರಿ,ಕಬಾಬ್,ರೋಟಿ,ಉಪ್ಪು ಕೋಳಿ,ಊರ್ ಕೋಳಿ ಸಾರ್,ಮಟನ್ ಮತ್ತು ಚಿಕ್ಕನ್ ದಮ್ಮ್ ಮತ್ತು ನಾರ್ಮಲ್ ಬಿರಿಯಾನಿ,ಪನ್ನೀರ್ ಚಿಲ್ಲಿ,ರೂಮಾಲ್ ರೊಟ್ಟಿ,ಅಕ್ಕಿ ರೊಟ್ಟಿ,ರಾಗಿ ಮುದ್ದೆ ಸೇರಿದಂತೆ ವಿವಿಧ ರೀತಿಯ ಖಾದ್ಯ ನಾಟಿ ಮತ್ತು ಕುಂದಾಪುರ ಸ್ಟೈಲ್ನಲ್ಲಿ ನೂರಿತ ಬಾಣಸಿಗರಿಂದ ಶುದ್ಧ ಕೊಬ್ಬರಿ ಎಣ್ಣೆ ಮತ್ತು ಕುಟ್ಟಿಪುಡಿ ಮಾಡಿದ ಹೋಮ್ ಮೆಡ್ ಮಸಾಲವನ್ನು ಬಳಕೆ ಮಾಡಿ ತಯಾರಿಸಲಾಗುತ್ತದೆ.
ಮದುವೆ ಪಾರ್ಟಿ,ಬರ್ಥ್ ಡೆ ಪಾರ್ಟಿ,ಇವೆಂಟ್ ಪಾರ್ಟಿ,ಆಫೀಸ್ ಪಾರ್ಟಿ,ಸೀಮಂತ ಕಾರ್ಯಕ್ರಮಕ್ಕೆ ನಾನ್ ವೆಜ್ ಮತ್ತು ವೆಜ್ ಅಡುಗೆಯನ್ನು ಶ್ರೀಮಂಜುನಾಥ ಕ್ಯಾಟರಿಂಗ್ ಮತ್ತು ಶ್ರೀ ಮೂಕಾಂಬಿಕಾ ಕ್ಯಾಟರಿಂಗ್ ನೀವು ಇಚ್ಚಿಸಿದ ಸ್ಥಳಕ್ಕೆ ಕ್ಲಪ್ತ ಸಮಯದಲ್ಲಿ ನೀಡುತ್ತದೆ.ಐಟಿ,ಬಿಟಿ ಕಂಪನಿಗಳಿಗೆ ಆಹಾರ ಸರಬರಾಜನ್ನು ಕೂಡ ಮಾಡಲಾಗುತ್ತೆ.ಬೆಂಗಳೂರು ನಗರ,ಬೆಂಗಳೂರು ಗ್ರಾಮಾಂತರ ಪ್ರದೇಶದ ಎಲ್ಲಾ ನಗರ ಮತ್ತು ಉಪನಗರಗಳಿಗೂ ಕ್ಯಾಟರಿಂಗ್ ಸರ್ವಿಸ್ ನೀಡಲಾಗುತ್ತಿದೆ.ಬೆಂಗೂರಿನ ಆಸುಪಾಡಿನ ಊರುಗಳಾದ ರಾಮನಗರ,ತುಮಕೂರು,ಮಂಡ್ಯ,ಹಾಸನ,ಮೈಸೂರು ಸೇರಿದಂತೆ ರಾಜ್ಯದ ಎಲ್ಲಾ ಭಾಗಗಳಿಗೂ ಸೇವೆ ಲಭ್ಯವಿದೆ.ಕುಂದಾಪ್ರ ಮೂಲದ ಯುವಕರು ಆರಂಭಿಸಿರುವ ಕ್ಯಾಟರಿಂಗ್ ಸರ್ವಿಸ್ಗೆ ಬೆಂಗಳೂರಿನಲ್ಲಿ ನೆಲೆಸಿರುವ ಊರಿನವರು ಹಾಗೂ ಅಲ್ಲಿ ನೆಲೆ ನಿಂತವರು ಹೆಚ್ಚಿನ ಪ್ರೋತ್ಸಾಹವನ್ನು ನೀಡುವುದರ ಮೂಲಕ ಸಹಕಾರ ನೀಡಬೇಕಾಗಿದೆ.
ಶ್ರೀ ಮಂಜುನಾಥ ಕ್ಯಾಟರಿಂಗ್ ಮತ್ತು ಶ್ರೀ ಮೂಕಾಂಬಿಕಾ ಕ್ಯಾಟರಿಂಗ್ ಸರ್ವಿಸ್ ಬೆಂಗಳೂರು ಪಾರ್ಟನರ್ ಯೋಗೀಶ್ ಗಾಣಿಗ ಮಾತನಾಡಿ,ನೂರಿತ ಬಾಣಸಿಗರೊಂದಿಗೆ ಕುಂದಾಪುರ ಮತ್ತು ನಾಟಿ ಸ್ಟೈಲ್ನಲ್ಲಿ ನಾನ್ ವೆಜ್ ಮತ್ತು ವೆಜ್ ಅಡುಗೆಯನ್ನು ಕ್ಯಾಟರಿಂಗ್ ಸರ್ವಿಸ್ ಮೂಲಕ ನೀಡಲಾಗುತ್ತದೆ.ನಮ್ಮ ಈ ಸೇವೆಗೆ ಬೆಂಗಳೂರಿನಲ್ಲಿ ನೆಲೆಸಿರುವ ಕುಂದಾಪುರ ತಾಲೂಕಿನ ಜನರು ಹಾಗೂ ಬೆಂಗಳೂರಿನ ಜನರು ಸಹಕಾರ ನೀಡಬೇಕೆಂದು ಕೇಳಿಕೊಂಡಿದ್ದಾರೆ.ಕೇಳಿಕೊಂಡಿದ್ದಾರೆ.
ಸಂಪರ್ಕ ವಿಳಾಸ
ಯೋಗೀಶ್ ಗಾಣಿಗ ನಾಗೂರು
ಶ್ರೀ ಮಂಜುನಾಥ ಕ್ಯಾಟರಿಂಗ್ ಮತ್ತು ಶ್ರೀ ಮೂಕಾಂಬಿಕಾ ಕ್ಯಾಟರಿಂಗ್ ಸರ್ವಿಸ್ ಬೆಂಗಳೂರು, ಶ್ರೀನಗರ
ಮೊಬೈಲ್ -9738652119
ಕುಂದಾಪುರ:ಸರಕಾರದ ಅಧ್ಯಯನದ ವರದಿ ಪ್ರಕಾರ ಶೇ.50 ರಷ್ಟು ಗರ್ಭಿಣಿ ಮಹಿಳೆಯರಲ್ಲಿ ಹಾಗೂ ಶೇ.60 ರಷ್ಟು ಮಕ್ಕಳಲ್ಲಿ ಮತ್ತು ಶೇ.60 ರಷ್ಟು…
ಕುಂದಾಪುರ:ಸಾಮಾಜಿಕ ಜಾಲಾತಾಣದಲ್ಲಿ ನಕಲಿ ಖಾತೆ ಸೃಷ್ಟಿಸಿ,ಬೈಂದೂರು ಕ್ಷೇತ್ರದ ಶಾಸಕರ ವಿರುದ್ಧ ಸುಳ್ಳು ಸುದ್ದಿ ಹರಡಿಸಿ ಅಪಪ್ರಚಾರ ಮಾಡುತ್ತಿರುವವರ ವಿರುದ್ಧ ಕಾನೂನು…
ಕುಂದಾಪುರ: ಮಾರಿಷಸ್ ದೇಶದಲ್ಲಿ ವ್ಯಾಸಂಗ ಮಾಡುತ್ತಿದ್ದ ಸುಳ್ಯದ ಯುವಕನೋರ್ವ ಅಲ್ಲಿನ ಜಲಪಾತ ವೀಕ್ಷಣೆಗೆ ತೆರಳಿದ್ದ ವೇಳೆ ಆಕಸ್ಮಿಕವಾಗಿ ಕಾಲು ಜಾರಿ…
ಕುಂದಾಪುರ:ಬೈಂದೂರು ತಾಲೂಕಿನ ಕಿರಿಮಂಜೇಶ್ವರ ಗ್ರಾಮದ ಹೊಸಹಿತ್ಲು ಸಮೀಪ ಸಮುದ್ರದಲ್ಲಿ ಈಜಲು ಹೋಗಿದ್ದ ನಾಲ್ವರು ವಿದ್ಯಾರ್ಥಿಗಳ ಪೈಕಿ ಮೂವರು ವಿದ್ಯಾರ್ಥಿಗಳು ಸಮುದ್ರ…
ಬ್ರಹ್ಮಾವರ:ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆ ಕಾಲೇಜು ಬ್ರಹ್ಮಾವರದಲ್ಲಿ ಕನ್ನಡ ಭಾμÁ ವಿಭಾಗದ ವತಿಯಿಂದ ಕನ್ನಡ ಉಪನ್ಯಾಸ ಕಾರ್ಯಕ್ರಮವನ್ನು ಆಯೋಜಿಸಲಾಯಿತು.ಸರಕಾರಿ ಪ್ರಥಮ…
ಬ್ರಹ್ಮಾವರ:ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆ ಬ್ರಹ್ಮಾವರ ಕಾಲೇಜಿನಲ್ಲಿ ಹಿಂದಿ ಭಾಷಾ ವಿಭಾಗದ ವತಿಯಿಂದ ಹಿಂದಿ ದಿವಸ್ 'ಕಾರ್ಯಕ್ರಮವನ್ನು ಆಯೋಜಿಸಲಾಯಿತು.ಪೂರ್ಣ ಪ್ರಜ್ಞಾ…